Saturday, September 21, 2019

ಸವಾರರಿಗೆ ಎಚ್ಚರಿಕೆ ಸಂದೇಶ ನೀಡಿದ ವೃಕ್ಷ !
ಕಲಾವಿದರ ಕುಂಚದಲ್ಲಿ ಅರಳಿದ  ಎಚ್ಚರಿಕೆ ಸಂದೇಶ !!

ಕಲೆಯನ್ನು ಅರಳಿಸಿ ಎಚ್ಚರಿಸಿದ ಕಲಾವಿದರಿಗೆ ನನ್ನ ನಮನಗಳು

ಬಿರ್ಲಾ ಮಂದಿರ


ನಾನು ಏಪ್ರಿಲ್  2019 ರಂದು ರಾಜಸ್ಥಾನದ ಜೈಪುರಕ್ಕೆ ಭೇಟಿ ನೀಡಿದಾಗ ಅಲ್ಲಿನ  
ಬಿರ್ಲಾ ಮಂದಿರಕ್ಕೆ ಭೇಟಿ ನೀಡಿದಾಗ ತೆಗೆದ ಛಾಯಾಚಿತ್ರ